ಸಂಸ್ಕೃತದ ಪ್ರಸಿದ್ಧ ಕವಿ ಭಾರವಿ
Friday, January 26th, 2018ಅನಂತಶಯನ, ಸಂಸ್ಕೃತ ಅಧ್ಯಾಪಕರು ಸಂಸ್ಕೃತ ಹೇಗೆ ವಿಶ್ವಭಾಷೆ ಆಗಿತ್ತು ಎಂದು ಹಿಂದಿನ ಲೇಖನದಲ್ಲಿ ನೋಡಿದ್ದೇವು. ಈ ಬಾರಿ ಒಬ್ಬ ಕವಿಗೆ ಶ್ಲೋಕ ಹೇಗೆ ಸ್ಫುರಿಸಿತು ಎಂದು ನೋಡೋಣ. ಕನ್ನಡ ಆಡು ಭಾಷೆ ಆದರೂ ಎಲ್ಲರೂ ಕವಿಗಳಾಗಲು ಸಾಧ್ಯವಿಲ್ಲ. ಭಾವಕ್ಕೆ ತಕ್ಕ ಪದ ಸಂದರ್ಭಕ್ಕೆ ತಕ್ಕಂತೆ ಬಂದು ಲಯಬದ್ಧವಾಗಿ ಪದಗಳ ಸಾಲಿನಲ್ಲಿ ಸೇರಿದರೆ ಅದು ಕವಿತೆ ಆಗುತ್ತದೆ. ಅದನ್ನು ಸೇರಿಸಿದವ ಕವಿ ಆಗುತ್ತಾನೆ. ಪ್ರಾಚೀನ ಭಾರತದಲ್ಲಿ ಎಲ್ಲರೂ ಸಂಸ್ಕೃತ ಮಾತನಾಡುತ್ತಿದ್ದರೂ ಕೆಲವರನ್ನು ಮಾತ್ರ ಕವಿಗಳೆಂದು ಗುರುತಿಸಿದ್ದರು. ಅಂತಹ ಪ್ರಸಿದ್ಧ ಕವಿಗಳಲ್ಲಿ […]









![ತಣಿಯದ ಕುತೂಹಲ [ಅಂಕಣ ಬರಹ]- 5](https://purnapramati.in/wp-content/uploads/2018/02/taNiyada-kutUhala-ankaNa-5-2-150x150.jpg)










