ಅನಂತಶಯನ, ಸಂಸ್ಕೃತ ಅಧ್ಯಾಪಕರು ಸಂಸ್ಕೃತ ಹೇಗೆ ವಿಶ್ವಭಾಷೆ ಆಗಿತ್ತು ಎಂದು ಹಿಂದಿನ ಲೇಖನದಲ್ಲಿ ನೋಡಿದ್ದೇವು. ಈ ಬಾರಿ ಒಬ್ಬ ಕವಿಗೆ ಶ್ಲೋಕ ಹೇಗೆ ಸ್ಫುರಿಸಿತು ಎಂದು ನೋಡೋಣ. ಕನ್ನಡ ಆಡು ಭಾಷೆ ಆದರೂ ಎಲ್ಲರೂ ಕವಿಗಳಾಗಲು
ಲತಾ.ಎಂ (ಅಧ್ಯಾಪಕರು) ಹಿನ್ನಲೆ ೨೦೧೭-೧೮ ನೇ ಶೈಕ್ಷಣಿಕ ವರ್ಷ ಪ್ರಾರಂಭಿಸುವ ವೇಳೆಗೆ ಪೂರ್ಣಪ್ರಮತಿ ಪ್ರಾರಂಭವಾಗಿ ಏಳು ವರ್ಷಗಳು ಕಳೆದಿದ್ದು, ಎಂಟನೆಯ ವರ್ಷಕ್ಕೆ ಕಾಲಿಟ್ಟಿದೆ. ಆಧುನಿಕ ವಿದ್ಯೆಗಳೊಂದಿಗೆ ಸಾಂಪ್ರದಾಯಿಕ ವಿದ್ಯೆಗಳನ್ನೂ ಒಂದೇ ವೇದಿಕೆಯಲ್ಲಿ
“ನಾರಾಯಣಿ…ಹಲವು ಮಕ್ಕಳ ತಾಯಿಯಾದ ಶತಾವರಿ ಒಂದು ಮಹಾ ಆಭರಣವಿದ್ದಂತೆ. ಪರಿಪೂರ್ಣ ಔಷಧಿಯಾಗಿ ಬಳಕೆಯಾಗುತ್ತದೆ. ಹೃದಯದ ತೊಂದರೆ, ಮೂತ್ರಪಿಂಡದಲ್ಲಿ ಕಲ್ಲು ಇದ್ದಾಗ, ಮೆದುಳನ್ನು ಚುರುಕುಗೊಳಿಸಲು, ಬೆಳವಣಿಗೆಗೆ ಬೇಕಾಗುವ ಜೀವಸತ್ವಗಳು ಇದರಲ್ಲಿ ಯಥೇಚ್ಛವಾಗಿದೆ. ಇದರ ಬಗ್ಗೆ ಸಂಹಿತೆಗಳಲ್ಲಿ
– ಲತಾ (ಅಧ್ಯಾಪಕರು) ಪೂರ್ಣಪ್ರಮತಿಯಲ್ಲಿ ಕಲಿಕೆ ನಿರಂತರವಾಗಿರಬೇಕೆಂದು ನಾನೇ ಹಲವು ಬಾರಿ ಲೇಖನಗಳಲ್ಲಿ ಬರೆಯುತ್ತಿದ್ದೆ. ಅದರ ಇನ್ನೊಂದು ಮುಖ ಉತ್ಸವದ ತಯಾರಿ ಹಂತದಲ್ಲಿ ಕಂಡುಬಂದಿತು. ಕುವೆಂಪು ಕಲಾಮಂದಿರ ಹೊರಾಂಗಣದ ಅಲಂಕಾರವನ್ನು ನನಗೆ ವಹಿಸಲಾಗಿತ್ತು.
ಕೆ.ಎಸ್. ನವೀನ್ ಸಂಗ್ರಹಾಲಯ ನಿರ್ವಾಹಕ, “ವಿಶ್ವರೂಪ” ಪೂರ್ಣಪ್ರಮತಿ ಬೋಧನಾತ್ಮಕ ಸಂಗ್ರಹಾಲಯ ಆನಂದವನ, ಮಾಗಡಿ. ಶಾಂತಿಗೆ ಪರ್ಯಾಯ ಹೆಸರೇ ಪಾರಿವಾಳ, ಅದರಲ್ಲಿಯೂ ಬಿಳಿ ಬಣ್ಣದ ಪಾರಿವಾಳ. ಸಮಾರಂಭಗಳಲ್ಲಿ ಬಿಳಿಪಾರಿವಾಳಗಳನ್ನು ಹಾರಿಬಿಡುವುದು ಶಾಂತಿಯ ಸಂಕೇತ ಎಂದೇ ತಿಳಿಯಲಾಗಿದೆ.
Shrilakshmi, Teacher(Elementary), Purnapramati This is the first time that I have seen the pre-utsava and utsava activities happen. It did really feel like
ದೃಶ್ಯ – ೨ (ಹರೀಶ್ ಭಟ್ ಅವರು ತಮ್ಮ ಕೊಠಡಿಯಲ್ಲಿ ಕುಳಿತು ತಮ್ಮ ಪಿ.ಹೆಚ್.ಡಿ ವಿದ್ಯಾರ್ಥಿಗಳಿಗೆ ಏನೋ ವಿವರಣೆ ಕೊಡ್ತಾ ಇರ್ತಾರೆ. ಅವರಿಗೆ ತೊಂದರೆ ಕೊಡುವುದು ಬೇಡವೆಂದು ಇವರೆಲ್ಲ ಸುಮ್ಮನೆ ಕೇಳುತ್ತಾ ಕುಳಿತುಕೊಳ್ಳುತ್ತಾರೆ. ಹರೀಶ್