Purnapramati Jaatre 2013-14: Day 2

Purnapramati Jaatre 2013-14: Day 2

Monday, January 13th, 2014

ಪೂರ್ಣಪ್ರಮತಿ ಉತ್ಸವ ೨೦೧೩-೧೪ ಜಾತ್ರೆ – ೨ ದಿನಾಂಕ: ೨೬.೧೨.೨೦೧೩ ಸ್ಥಳ: ಎನ್.ಎಸ್.ಎಸ್. ಭವನ, ಬೆಂಗಳೂರು ವಿಶ್ವವಿದ್ಯಾಲಯ ಆವರಣ, ಬೆಂಗಳೂರು ಸಮಯ: ಬೆಳಗ್ಗೆ ೯.೦೦-ಸಂಜೆ ೫.೩೦ ಎರಡನೆಯ ದಿನದ ಜಾತ್ರೆಯಲ್ಲಿ ಹುಲ್ಲುಗಾವಲು, ಸಂಖ್ಯೆಗಳಲ್ಲಿ ಜೀವೋ ಜೀವಸ್ಯ ಜೀವನಮ್, ಹಿಮಾಲಯದ ಗಂಗಾ, ಪ್ರಾಚೀನ ಸಂಸ್ಕೃತಿಯಲ್ಲಿ ಜೀವೋ ಜೀವಸ್ಯ ಜೀವನಮ್ ವಿಷಯಗಳ ಕುರಿತು ವಸ್ತುಪ್ರದರ್ಶನವಿತ್ತು. ಪೂರಕವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅಂತರ್ ಶಾಲಾ ಚಟುವಟಿಕೆಗಳು ಮಕ್ಕಳಲ್ಲಿ ವಿಷಯಾಧಾರಿತ ಚಿಂತನೆಯನ್ನು ಬೆಳೆಸಲು ರೂಪುಗೊಂಡಿದ್ದವೇ ಹೊರತಾಗಿ ಸ್ಪರ್ಧಾ ಮನೋಭಾವವನ್ನು ಹೆಚ್ಚಿಸಲು ಅಲ್ಲ. ಹಾಗಾಗಿ […]

Purnapramati Jaatre 2013-14: Day 1

Purnapramati Jaatre 2013-14: Day 1

Monday, January 13th, 2014

ಜಾತ್ರೆ ೧ ದಿನಾಂಕ:     à³¨à³«/೧೨/೨೦೧೩ ಸ್ಥಳ:         à²Žà²¨à³.ಎಸ್.ಎಸ್. ಭವನ, ಬೆಂಗಳೂರು ವಿಶ್ವವಿದ್ಯಾಲಯ ಆವರಣ, ಬೆಂಗಳೂರು ಸಮಯ:     à²¬à³†à²³à²—್ಗೆ ೯.೦೦ – ಸಂಜೆ ೫.೦೦ ‘ಜೀವೋ ಜೀವಸ್ಯ ಜೀವನಮ್’ ವಿಷಯವನ್ನು ಆಧರಿಸಿ ಎಲ್ಲಪ್ಪ ರೆಡ್ಡಿ ಮತ್ತು ನಾಗೇಶ್ ಹೆಗಡೆ ಅವರ ಮಾರ್ಗದರ್ಶನದಲ್ಲಿ ಇಡೀ ಉತ್ಸವದ ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು. ೧೯/೧೨/೨೦೧೩ರಂದು ಶುಭ ಚಾಲನೆಯೂ ದೊರಕಿತ್ತು. ಡಿಸೆಂಬರ್ ೨೫ರಂದು ಜಾತ್ರೆಯ ಮೊದಲ ದಿನ. ಹಿಂದಿನ ದಿನವೇ ವಸ್ತುಪ್ರದರ್ಶನಕ್ಕೆ ಬೇಕಾದಂತೆ ಆವರಣವನ್ನೆಲ್ಲಾ ಅಣಿಗೊಳಿಸಿದೆವು. ಬಯಲುರಂಗ ಮಂದಿರದಲ್ಲಿ ಸಾಂಸ್ಕೃತಿಕ […]

Purnapramati Utsava 2013-14 Inaugural Day

Purnapramati Utsava 2013-14 Inaugural Day

Saturday, January 11th, 2014

ಪ್ರಾರಂಭೋತ್ಸವ ದಿನಾಂಕ: ೧೯ನೇ ಡಿಸೆಂಬರ್, ೨೦೧೩ ಸ್ಥಳ:  ಕೆ.ಹೆಚ್.ಕಲಾಸೌಧ, ಹನುಮಂತನಗರ, ಬೆಂಗಳೂರು ೨೦೧೩-೧೪ನೇ ಶೈಕ್ಷಣಿಕ ಸಾಲಿನಲ್ಲಿ ಪೂರ್ಣಪ್ರಮತಿಯ ಕಲಿಕೆ ‘ಜೀವೋ ಜೀವಸ್ಯ ಜೀವನಮ್’ ಎಂಬ ವಿಷಯವನ್ನು ಆಧರಿಸಿತ್ತು. ನಿಸರ್ಗದಲ್ಲಿ ಸಹಜವಾಗಿಯೇ ಸಸ್ಯಗಳು, ಪ್ರಾಣಿಗಳು, ಪಕ್ಷಿಗಳು ಸಂಪೂರ್ಣ ವ್ಯವಸ್ಥೆ ಒಂದನ್ನೊಂದು ಅವಲಂಬಿಸಿ ಸಹಬಾಳ್ವೆ ನಡೆಸುತ್ತಿವೆ. ಈ ವ್ಯವಸ್ಥೆಯಲ್ಲಿ ಸ್ಪರ್ಧೆ ಇದ್ದರೂ ದ್ವೇಷವಿಲ್ಲ. ಬದುಕಿಗಾಗಿ ಹೋರಾಟವೇ ಹೊರತು ಯಾರನ್ನೋ ಕುರಿತ ಮತ್ಸರವಿಲ್ಲ. ಈ ತತ್ವವನ್ನು ಕಲಿಯುವ ಪ್ರಯತ್ನದಲ್ಲಿ ಹುಲ್ಲುಗಾವಲು, ಬುಡಕಟ್ಟು ಜನಾಂಗ, ಸಂಖ್ಯಾಶಾಸ್ತ್ರ, ಜೀವ ವಿವಿಧತೆ ತಾಣಗಳು, ಪ್ರಾಚೀನ ಸಾಹಿತ್ಯ-ಸಂಸ್ಕೃತಿ, […]

Dhanvantari Jayanti-2013

Dhanvantari Jayanti-2013

Saturday, January 11th, 2014

ಧನ್ವಂತರಿ ಜಯಂತಿ ದಿನಾಂಕ: ೨೯ನೇ ನವೆಂಬರ್, ೨೦೧೩ ಸ್ಥಳ: ಪೂರ್ಣಪ್ರಮತಿ ಪ್ರಾಥಮಿಕ ಶಾಲಾ ಆವರಣ, ಗಿರಿನಗರ ‘ಆರೋಗ್ಯವೇ ಭಾಗ್ಯ’ ನಮ್ಮ ಹಿರಿಯರು ಆರೋಗ್ಯವನ್ನು ಭಾಗ್ಯವೆಂದು ಕರೆದಿದ್ದಾರೆ. ಯಾವ ಸಾಧನೆಗೇ ಆಗಲಿ ಶಾರೀರಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವೂ ಮುಖ್ಯ ಎಂಬುದನ್ನು ಗಮನದಲ್ಲಿಟ್ಟುಕೊಂಡು ನಮ್ಮ ಪೂರ್ವಜರು ಆಹಾರ-ವಿಹಾರಗಳನ್ನು ರೂಪಿಸಿದ್ದರು. ಪೂರ್ಣಪ್ರಮತಿಯಲ್ಲಿ ಆರೋಗ್ಯದಿನವಾಗಿ ಧನ್ವಂತರಿ ಜಯಂತಿ ಆಚರಿಸಲಾಗುವುದು. ಸಮುದ್ರ ಮಥನದಲ್ಲಿ ಅಮೃತದ ಕಲಶವನ್ನು ಹೊತ್ತು ತಂದ ಧನ್ವಂತರಿ ಅವತಾರವನ್ನು ಸ್ಮರಿಸಿ ಆರೋಗ್ಯವನ್ನು ಹೊಂದುವುದು ಇದರ ಉದ್ದೇಶ. ಈ ಉದ್ದೇಶ ಪೂರ್ತಿಗಾಗಿ ಆಯುರ್ವೇದ […]

Kanakadaasa Jayanti - 2013

Kanakadaasa Jayanti – 2013

Saturday, January 11th, 2014

ಕನಕದಾಸ ಜಯಂತಿ ದಿನಾಂಕ: ೨೦/೧೧/೨೦೧೩ ಸ್ಥಳ: ಪೂರ್ಣಪ್ರಮತಿ ಪ್ರಾಥಮಿಕ ಶಾಲೆ, ಬೆಂಗಳೂರು ಸಂತಕವಿಯೊಬ್ಬರ ಜನ್ಮದಿನವನ್ನು ಸ್ಮರಿಸುವುದರ ಮೂಲಕ ಮಕ್ಕಳಲ್ಲಿ ಸಮಾಜದ ಸಾಮರಸ್ಯದ ಬಗ್ಗೆ ಜಾಗೃತಿ ಮೂಡಿಸಲು ದಿನಾಂಕ ೨೦/೧೧/೨೦೧೩ ರಂದು (ಕಾರ್ತಿಕಮಾಸ,ಕೃಷ್ಣಪಕ್ಷ, ತೃತೀಯ) ಕನಕದಾಸ ಜಯಂತಿಯನ್ನು ಮೊದಲ ಬಾರಿಗೆ ಆಚರಿಸಲಾಯಿತು. ಕನಕದಾಸರ ಕೃತಿಗಳು, ಹಾಡುಗಳು ಪರಿಚಯವಿದ್ದರೂ, ಅವರ ಜೀವನವನ್ನೂ, ಸಮಾಜಮುಖಿ ಕಾರ್ಯವನ್ನೂ ಪರಿಚಯಿಸುವುದಕ್ಕಾಗಿ ಈ ದಿನವನ್ನು ಮೀಸಲಿಡಲಾಗಿತ್ತು. ಅಂದು ಬೆಳಗ್ಗೆ à³®.೪೫ಕ್ಕೆ ಕಾರ್ಯಕ್ರಮವು ಕನಕದಾಸರದ್ದೇ ಕೀರ್ತನೆಯೊಂದಿಗೆ ಪ್ರಾರಂಭವಾಯಿತು. ಅತಿಥಿಗಳಾಗಿ ಲಕ್ವಳ್ಳಿ ಮಂಜುನಾಥ್ ಅವರು ಆಗಮಿಸಿದ್ದರು. ಇವರು ವೃತ್ತಿಯಿಂದ […]

Valmiki Jayanti - 2013

Valmiki Jayanti – 2013

Saturday, January 11th, 2014

ವಾಲ್ಮೀಕಿ ಜಯಂತಿ ದಿನಾಂಕ: ೧೮ನೇ ಅಕ್ಟೋಬರ್, ೨೦೧೩ ಸ್ಥಳ: ಪೂರ್ಣಪ್ರಮತಿ ಶಾಲೆ, ಗಿರಿನಗರ ಅಕ್ಟೋಬರ್ ೧೮ ರಂದು ವಾಲ್ಮೀಕಿ ಜಯಂತಿಯನ್ನು ನಮ್ಮ ಶಾಲೆಯಲ್ಲಿ ಆಚರಿಸಿದೆವು. ಸೃಜನಾತ್ಮಕ ಕಲಿಕೆಯ ತರಗತಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ. ಸುನೀತಾ ಫಡ್ನೀಸ್ ನಮ್ಮ ಮುಖ್ಯ ಅತಿಥಿಗಳಾಗಿ ಬಂದಿದ್ದರು. ಮಕ್ಕಳೇ ಸಂಪೂರ್ಣ ಕಾರ್ಯಕ್ರಮದ ಜವಾಬ್ದಾರಿಯನ್ನು ಹೊತ್ತು ನಡೆಸಿಕೊಟ್ಟರು. ಬಂದ ಅತಿಥಿಗಳಿಗೆ ಸ್ವಾಗತ ಕೋರಿ ನಂತರ ವಾಲ್ಮೀಕಿ ಜಯಂತಿಯ ಮಹತ್ವವನ್ನು ತಿಳಿಯಲು ತೊಡಗಿದೆವು. ನಮ್ಮ ಶಾಲೆಯ ಅಧ್ಯಾಪಕರಾದ ಬದರಿ ನಾರಾಯಣ ಕಟ್ಟಿ ಅವರು ಮಕ್ಕಳಿಗೆ ಸರಳವಾದ […]

Geetha Jayanti 2013

Geetha Jayanti 2013

Friday, January 10th, 2014

ಗೀತಾ ಜಯಂತಿ ದಿನಾಂಕ: ೧೩ನೇ ಡಿಸೆಂಬರ್, ೨೦೧೩ ಸ್ಥಳ: ಪೂರ್ಣಪ್ರಮತಿ, ಪ್ರಾಥಮಿಕ ಶಾಲೆ, ಗಿರಿನಗರ ಭಗವದ್ಗೀತೆ ಎಂಬುದು ಭಾರತೀಯರಿಗೆ ಒಂದು ಹೆಮ್ಮೆಯ ಗುರುತು. ಭಾರತೀಯರನ್ನು ಪ್ರಪಂಚದಾದ್ಯಂತ ಗೀತೆಯ ನಾಡಿನವರೆಂದು ಗೌರವಿಸುತ್ತಾರೆ. ಮಕ್ಕಳಿಗೆ ಬುದ್ಧಿಯನ್ನು ಚುರುಕುಗೊಳಿಸುವ, ಸಂಸ್ಕೃತಿಯ ಪರಿಚಯ ಮಾಡಿಸುವ, ಬಾಲ್ಯದಲ್ಲೇ ಉತ್ತಮ ಸಂಸ್ಕಾರ ನೀಡುವ, ಮುಂದಿನ ಅಧ್ಯಯನಕ್ಕೆ ಅಡಿಪಾಯವಾಗಿ ಗೀತೆಯನ್ನು ಹೇಳಿಕೊಡುವ ಸಂಪ್ರದಾಯ ಮೊದಲಿನಿಂದಲೂ ಭಾರತೀಯರಲ್ಲಿ ಬಂದಿದೆ. ಮನೆಮನೆಗಳಲ್ಲಿ ಇಂದಿಗೂ ಗೀತಾ ಪಾರಾಯಣ, ಅಧ್ಯಯನ ನಡೆಯುತ್ತಲೇ ಇರುತ್ತದೆ. ಪೂರ್ಣಪ್ರಮತಿಯಲ್ಲಿ ಗೀತಾ ಅಧ್ಯಯನಕ್ಕೆ ಒಂದು ವಿಶೇಷ ಅವಕಾಶ ಕಲ್ಪಿಸಲಾಗಿದೆ. […]

Inter School Kho-Kho Competition

Inter School Kho-Kho Competition

Friday, November 8th, 2013

ನಮ್ಮ ಶಾಲೆಯ ಕ್ರೀಡೋತ್ಸವ ದಿನಾಂಕ: 28.10.2013 ಸ್ಥಳ: ಪೂರ್ಣಪ್ರಮತಿ ಮೈದಾನ, ಗಿರಿನಗರ, ಬೆಂಗಳೂರು ಆಟದ ಬಯಲಿಗೆ ಓಡಿ, ಆಟದ ಬಯಲಿಗೆ ಓಡಿ ಆಟದ ಬಯಲಿಕೆ ಓಡಿ, ಓಡಿ, ಓಡಿ, ಓಡಿ ಆಟದ ಬಯಲಿಕೆ ಓಡಿ, ಓಡಿ, ಓಡಿ, ಓಡಿ ಚಿನ್ನಿ-ದಾಂಡು ಖೋ ಖೋ ಆಡಿ ದೇಹವ ಮೋಡಿಯ ಮಾಡಿ ಆಟವೆಂದರೆ ಮಕ್ಕಳಿಗೆ ಎಲ್ಲಿಲ್ಲದ ಉತ್ಸಾಹ. ಹಸಿವು, ನೋವು, ಗಾಯ ಎಲ್ಲವನ್ನೂ ಮರೆತು ಮನಃಪೂರ್ವಕವಾಗಿ ಆಡುತ್ತಾರೆ. ಆಟವೆಂದರೆ ತಲೆಗೆ ತೋಚಿದಂತೆ ಆಡುವುದಲ್ಲ. ಅದಕ್ಕೆ ಅದರದೇ ಆದ ನಿಯಮಗಳಿವೆ, ವಿಧಾನಗಳಿವೆ. […]

Trip to Amruth Mahal Kaval

Trip to Amruth Mahal Kaval

Thursday, November 7th, 2013

ಅಮೃತ ಮಹಲ್ ಕಾವಲ್‌ನಲ್ಲಿ ಗಾಂಧಿಜಯಂತಿಯ ಆಚರಣೆ ದಿನಾಂಕ: 02.10.2013 ಸ್ಥಳ: ದೊಡ್ಡ ಉಳ್ಳಾರ್ತಿ ಗ್ರಾಮ, ಚಳ್ಳಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ   ನಮ್ಮ ಯಾತ್ರೆಯ ಹಿನ್ನಲೆ: ಆಧುನಿಕತೆ, ನಾಗರಿಕತೆ ಮತ್ತು ವ್ಯವಹಾರದ ಉದ್ದೇಶಗಳಿಗೆ ಪ್ರಕೃತಿಯನ್ನು ಬಳಸಿಕೊಳ್ಳುವ ಮತ್ತು ನಿಧಾನವಾಗಿ ಬಲಿಕೊಡುವ ಮನುಷ್ಯನ ಅತಿಬುದ್ಧಿಗೆ ಮತ್ತೊಂದು ಉದಾಹರಣೆಯಾಗಿ ಅಮೃತ ಮಹಲ್ ಕಾವಲ್ ಇದೆ. ಇದೊಂದು ಹುಲ್ಲುಗಾವಲು. ಈ ಹುಲ್ಲುಗಾವಲು ಕೃಷ್ಣದೇವರಾಯನ ಕಾಲದಿಂದಲೂ ಅಮೃತ ಮಹಲ್ ಎಂಬ ವಿಶೇಷ ತಳಿಯ ಹಸುಗಳಿಗೆ ಮತ್ತು ಆಡು-ಕುರಿಗಳಿಗೆ ಆಹಾರ ಒದಗಿಸುವ ಹುಲ್ಲುಗಾವಲಾಗಿತ್ತು. ದೈತ್ಯಾಕಾರದ, […]

Sananda swamiji's 100th day of upavasa for Ganga

Sananda swamiji’s 100th day of upavasa for Ganga

Sunday, September 22nd, 2013

A day to be noted in history After receiving the last year’s Samman, Swamiji left on us a deep impression of Ganga consciousness. We have also been deeply attached to Swamiji and every time we herd of his thought of giving up food for the sake of Ganga mata, our hearts were filled with anxiety. […]

Notice Board

PU Program

Holiday List 2020-21

Pūrṇapramati

A Center for Integrated Learning
 

Calendar of Events -2020-21

List of holidays

 

Date

Day

Event

25-07-2020

Saturday

Naga Panchami

31-07-2020

Friday

Varalakshmi Vrata

04-08-2020

Tuesday

Rigveda Uakarma

12-08-2020

Wednesday

Krishna Janmashtami

21-08-2020

Friday

Gowri-Tritiya

22-08-2020

Saturday

Ganesha-Chaturthi

01-09-2020

Tuesday

Ananthapadmanabha Vrata

14-01-2021

Thursday

Makara Sankranti

11-03-2021

Thursday

Maha Shivaratri

13-04-2021

Tuesday

Ugadi

 

Long holidays
Date Event
17-10-2020 to 26-10-2020 Dasara Holidays
13-11-2020 to 16-11-2020 Deepavali Holidays
01-04-2021 to 24-05-2021 Summer Holidays
 
List of National Holidays
Date Day Event
15-08-2020 Saturday Independence Day
02-10-2020 Friday Gandhi Jayanti
01-11-2020 Sunday Kannada Rajyotsava
26-01-2021 Tuesday Republic Day
 
Parva Dina
Panchanga Event
Jyeshta- Shukla-Dashami Bhagirathi Jayanti(Water Day)
Ashada-Shukla-Purnima Gurupurnima(Teacher’s Day)
Shravana-Shukla-Purnima Hayagreeva Jayanti(Knowledge Day)
Bhadrapada-Shukla-Dwadashi Vamana Jayanti(Children’s Day)
Margasheersha-Shukla-Ekadashi Geetha Jayanti(Bhagavadgeetha Day)
Karthika-Shukla-Dwadashi Dhanwantri Jayanti(Doctor’s Day)
Karthika-Shukla-Chaturdashi Vanapuja(vanamahotsava)
Magha-Shukla-Navami Sankalpadina(Janmadina of Purnapramati)
Magha-Krishna-Ashtami Seetha Jayanti(Mother’s Day)
Note: 

(1) The celebration dates of Parvadina will be intimate later.

(2) Academic Fests (Kannada habba, English fest, etc.) dates will be informed based on the feasibility.

 

 

 

Pūrṇapramati is recruiting teachers

Pūrṇapramati is recruiting dedicated research-oriented teachers for Pre-Primary Montessori, Lower Elementary Montessori, Upper Elementary Montessori, HighSchool 7 to 10 grades, and Pre-University.

Registration is open for the next academic year

Purnapramati opens its registration for the next academic year (June 2020-21). Applications are being issued. Kindly help spread the word to interested parents.

Socialize & Share

Follow us on different social networking website.